![]() |
|
||||||||||||
ಇತ್ತೀಚಿಗೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಮಾನವ ಹಾಗೂ ಜಾನುವಾರು ಜೀವಹಾನಿ,ಆಸ್ತಿ ಮತ್ತು ಮೂಲಭೂತ ಸೌಕರ್ಯಗಳಿಗೆ ನಷ್ಟವುಂಟಾಗಿದೆ. ಈವರೆಗೆ 200ಕ್ಕೂ ಹೆಚ್ಚು ಜನರು ಅಸು ನೀಗಿದ್ದಾರೆ. ಸುಮಾರು 2.5 ಲಕ್ಷ ಮನೆಗಳು ಕುಸಿದಿವೆ/ ನಾಶವಾಗಿವೆ. 1500 ಹಳ್ಳಿಗಳ ಸುಮಾರು 2 ಕೋಟಿ ಜನ ಅತಿವೃಷ್ಟಿಯಿಂದ ಸಂತ್ರಸ್ತರಾಗಿದ್ದಾರೆ. ಒಟ್ಟು ಸುಮಾರು 16,500 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ಸರ್ಕಾರವು ಅಂದಾಜು ಮಾಡಿದೆ. |
|||||||||||||
ದಾನಿಗಳ ಪಟ್ಟಿ |
|
ಹಟ್ಟಿ ಚಿನ್ನದ ಗಣಿ ಕಂಪನಿ ರೂ.10 ಕೋಟಿ ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿತು.. |
|
ಚಿತ್ರಗಳು |
|
![]() |
|
| ದಾನಿಗಳ ಸಹಕಾರ ಮತ್ತು ಸಹಭಾಗಿತ್ವ | |
![]() |
|
| ಹೆಚ್ಚಿನ ಮಾಹಿತಿಗಾಗಿ… | |
| Amount Released for Asare Programme | |
| ಆಸರೆ ವಸ್ತುನಿಷ್ಠ ವರದಿ | |
| ಆಸರೆ ಪುನರ್ವಸತಿ ನಿರ್ವಹಣೆ ಯೋಜನೆ.. | |
|
|
ಮಾನ್ಯ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಹಕ್ಕೊಳಗಾಗಿರುವ ವಸತಿಗಳ ಪುನರ್ವಸತಿ ಕಾರ್ಯವನ್ನು ಉದ್ಘಾಟಿಸಿದರು.. | |
ಮಾನ್ಯ ಮುಖ್ಯಮಂತ್ರಿಗಳಿಂದ 3ನೇ ದಿನದ (9ನೇ ಅಕ್ಟೋಬರ್ 2009) ಪಾದಯಾತ್ರೆ |
![]() |
| ಹೆಚ್ಚಿನ ಮಾಹಿತಿಗಾಗಿ… |
| ಮುಖ್ಯ ಪರದೆ | ಮುಖ್ಯಮಂತ್ರಿಗಳ ಕಾರ್ಯಕ್ರಮ | ಹಾನಿ/ ಪರಿಹಾರ ಕಾರ್ಯ | ಆದೇಶಗಳು/ ಸೂಚನೆಗಳು | ವಂತಿಗೆ/ಸಹಾಯ | ಸಂಪರ್ಕಿಸಿ | |||||||||||
|
Copyright © 2009 |
|||||||||||