Please Donate Generously towards Flood Relief | ಪ್ರವಾಹ ಸಂತ್ರಸ್ತರಿಗೆ ಉದಾರವಾಗಿ ಸಹಾಯ ಮಾಡಿ

ಮುಖ್ಯಮಂತ್ರಿಗಳ ಮನವಿ

ಇತ್ತೀಚಿಗೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಮಾನವ ಹಾಗೂ ಜಾನುವಾರು ಜೀವಹಾನಿ,ಆಸ್ತಿ ಮತ್ತು ಮೂಲಭೂತ ಸೌಕರ್ಯಗಳಿಗೆ ನಷ್ಟವುಂಟಾಗಿದೆ. ಈವರೆಗೆ 200ಕ್ಕೂ ಹೆಚ್ಚು ಜನರು ಅಸು ನೀಗಿದ್ದಾರೆ. ಸುಮಾರು 2.5 ಲಕ್ಷ ಮನೆಗಳು ಕುಸಿದಿವೆ/ ನಾಶವಾಗಿವೆ. 1500 ಹಳ್ಳಿಗಳ ಸುಮಾರು 2 ಕೋಟಿ ಜನ ಅತಿವೃಷ್ಟಿಯಿಂದ ಸಂತ್ರಸ್ತರಾಗಿದ್ದಾರೆ. ಒಟ್ಟು ಸುಮಾರು 16,500 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ಸರ್ಕಾರವು ಅಂದಾಜು ಮಾಡಿದೆ.

ದಾನಿಗಳ  ಪಟ್ಟಿ

ಹಟ್ಟಿ ಚಿನ್ನದ ಗಣಿ ಕಂಪನಿ ರೂ.10 ಕೋಟಿ ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿತು..


ಚಿತ್ರಗಳು


ದಾನಿಗಳ ಸಹಕಾರ ಮತ್ತು ಸಹಭಾಗಿತ್ವ
ಹೆಚ್ಚಿನ ಮಾಹಿತಿಗಾಗಿ…
Amount Released for Asare Programme
ಆಸರೆ ವಸ್ತುನಿಷ್ಠ ವರದಿ
ಆಸರೆ ಪುನರ್ವಸತಿ ನಿರ್ವಹಣೆ ಯೋಜನೆ..

ಪ್ರಕೃತಿ ವಿಕೋಪ ನಿರ್ವಹಣೆ
ಗ್ರಾಮ ವರ್ಗಾವಣೆ-ಪ್ರಗತಿ ವರದಿ
ಮೂಲಭೂತ ವ್ಯವಸ್ಥೆಯ ಮಾರ್ಗಸೂಚಿ
ದಾನಿಗಳಿಗೆ ನಿರ್ವಹಣಾ ಮಾರ್ಗದರ್ಶನ
ತೆರಿಗೆ ವಿನಾಯಿತಿ-ಪ್ರಕ್ರಿಯೆ ಮತ್ತು ಮಾರ್ಗಸೂಚಿ
ಸರಬರಾಜು ಮಾಡುವವರ ಪಟ್ಟಿ
ಹಳ್ಳಿಗಳ ಸ್ಥಳ ನಿಗದಿ ಮಾಡಿರುವ ಪಟ್ಟಿ
ಮಣ್ಣು ಪರೀಕ್ಷೆ ಪ್ರಕ್ರಿಯೆ ಮತ್ತು ಪ್ರಯೋಗಾಲಯಗಳ ಮಾಹಿತಿ

ಮಾನ್ಯ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಹಕ್ಕೊಳಗಾಗಿರುವ ವಸತಿಗಳ ಪುನರ್ವಸತಿ ಕಾರ್ಯವನ್ನು ಉದ್ಘಾಟಿಸಿದರು..

ಹೆಚ್ಚಿನ ಮಾಹಿತಿಗಾಗಿ…

www.samudaya.co.in

ಮಾನ್ಯ ಮುಖ್ಯಮಂತ್ರಿಗಳಿಂದ 3ನೇ ದಿನದ (9ನೇ ಅಕ್ಟೋಬರ್ 2009) ಪಾದಯಾತ್ರೆ
ಹೆಚ್ಚಿನ ಮಾಹಿತಿಗಾಗಿ…
ಮುಖ್ಯ ಪರದೆ | ಮುಖ್ಯಮಂತ್ರಿಗಳ ಕಾರ್ಯಕ್ರಮ | ಹಾನಿ/ ಪರಿಹಾರ ಕಾರ್ಯ | ಆದೇಶಗಳು/ ಸೂಚನೆಗಳು | ವಂತಿಗೆ/ಸಹಾಯ | ಸಂಪರ್ಕಿಸಿ
Copyright © 2009